💛❤ ಕನ್ನಡಿಗ 💛❤
ಬದುಕು ನಿನಗಾಗಿ...!!!!
ಮನುಷ್ಯನಲ್ಲಿ ಎತ್ತರದ ಕೊರತೆ ಇದ್ದರೂ ಚಿಂತೆಯಿಲ್ಲ ಮನುಷ್ಯತ್ವಕ್ಕೆ ಕೊರತೆ ಇರ ಬಾರದು.....!!!
ಚಿಲ್ಲರೆ ದುಡ್ಡು ತುಂಬಿಕೊಂಡಷ್ಟು ಜೇಬು ಭಾರವಾಗುತ್ತದೆ! ಚಿಲ್ಲರೆ ವಿಚಾರ ತುಂಬಿಕೊಂಡಷ್ಟೂ ಮನಸ್ಸು ಭಾರವಾಗುತ್ತೆ!!...
ಮೂಖನಾಗಬೇಕು 🤭ಜಗದೊಳು ಜ್ವಾಕ್ಯಗಿರಬೇಕು😇....