Clubhouse logo

Vishwa Gowda

@prajakeeyan

230

friends

"ಪ್ರಬುದ್ಧ ಪ್ರಜೆಗಳ ಸಕ್ಕರೆ ನಾಡು ಮಂಡ್ಯ" ಎಲ್ಲರೂ ಒಗ್ಗೂಡಿ ಪ್ರಜಾಕೀಯ ವಿಚಾರ ತಿಳಿದು ಬದಲಾವಣೆ ತರಬೇಕು ಎನ್ನುವುದು ನನ್ನ ಮನಸ್ಸು. ಇನ್ನೂ ಎಷ್ಟು ವರ್ಷ ಅಂಥ ? ಈ #ಭ್ರಷ್ಟ #ರಾಜಕೀಯ ವ್ಯವಸ್ಥೆಗೆ ತಲೆಬಾಗಿ ಕೈ ಚಾಚಿ ನಮ್ಮ ಸಂಪತ್ತು ಬರೀದು ಮಾಡಿ #ರಾಜಕೀಯ ಗುಲಾಮಗಿರಿಗೆ ಆಸರೆಯಾಗಿ. ಜೈಕಾರ ಹಾಕಿ! ಆ ಕುಟುಂಬಗಳಿಗೆ ಹೆಗಲು ಕೊಟ್ಟು ಮೇರಿತ್ತೀರೊ! ಅಲ್ಲಿಯ ವರೆಗೆ "ಮುಂದಿನ ಮಕ್ಕಳ ಭವಿಷ್ಯಕ್ಕೆ ನೀವೇ ಮುಳುವಾಗ್ತೀರ! ಬದಲಾಗು ಮನವ ಬದಲಾಗು ಎಂದರು ನೀ ಬದಲಾಗುತ್ತಿಲ್ಲ? ಮಣ್ಣು ಆಗೊ ಮುಂಚೆಯೇ ನೀ ಬದಲಾಗದಿದ್ದರೆ" ಈ ಮಣ್ಣಿಗೆ ಕೊಟ್ಟ ಕೊಡುಗೆ ಯಾದರು ಏನು? UPP of Karnatakaಜನಸಾಮಾನ್ಯರ ಮಾತಿಗೆ ಬೆಲೆ ಕೊಡದ! ಬಲಿಷ್ಠ ನಾಯಕರನ್ನು ಆಯ್ಕೆ ಮಾಡಿ ಹೋರಾಟ ಮಾಡಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎನ್ನುವುದು ಎಷ್ಟು ಮೂರ್ಖತನೂ? ಬಂಡತನವೊ?

chats