ಶೌರ್ಯ NGH ಪಾಟೀಲ್@eshwari12284friendsadd ಶೌರ್ಯಒಂದು ಬಾರಿ ಅರ್ಜುನ ಶ್ರೀ ಕೃಷ್ಣನನ್ನು ಕೇಳಿದ ಈ ಗೋಡೆಯ ಮೇಲೆ ಒಂದು ಸಂದೇಶ ಬರಿ ಅದು ಹೇಗಿರಬೇಕೆಂದರೆ ಖುಷಿಯಲ್ಲಿದ್ದಾಗ ಓದಿದರೆ ದುಃಖವಾಗಬೇಕು ದುಃಖವಾಗಿದ್ದಾಗ ಓದಿದರೆ ಖುಷಿಯಾಗಬೇಕು ಕೃಷ್ಣನು ಬರೆದ "ಈ ಸಮಯ ಕಳೆದು ಹೋಗುತ್ತದೆ"